222ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಪೂಜ್ಯ ಖಾವಂದರಿಂದ ಶಿಬಿರಾರ್ಥಿಗಳಿಗೆ ಆಶೀರ್ವಚನ

Janajagurthi Vedike News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 223ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಪೂಜ್ಯರು ಆಗಮಿಸಿ ಆಶೀರ್ವದಿಸಿದರು. ಶಿಬಿರದಲ್ಲಿ ರಾಜ್ಯದ 74 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಮನ ಪರಿವರ್ತನೆ, ಭಗವಂತನ ಧ್ಯಾನ, ಮನಸ್ಸಿನ ಸಂಕಲ್ಪ, ವ್ಯಸನ ಮುಕ್ತರಾಗಲು ಬಲು ಮುಖ್ಯ ಎಂದರು. ನಮ್ಮ ಮೇಲೆ ನಾವು ನಿಯಂತ್ರಣ ಸಾಧಿಸಬೇಕು ಯಾವುದೇ ವ್ಯಸನವಲ್ಲ. ವ್ಯಸನ ನಿಧನವಾಗಿ ಕೊಲ್ಲುವ ವಿಷ, ಕ್ಷಣಿಕ ಸುಖವನ್ನು ನೀಡುವ ಈ ಚಟಗಳು ನಮ್ಮನ್ನು ಭ್ರಮೆಯ ಲೋಕಕ್ಕೆ ಕೊಂಡ ಇದು ನಮ್ಮ ಜೀವನವನ್ನೇ ನಾಶ ಮಾಡುತ್ತದೆ ಎಂದು ಮಾರ್ಗದರ್ಶನ ನೀಡಿದರು.