ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಮಧ್ಯಮುಕ್ತ ಚುನಾವಣೆ ಕರಪತ್ರ ಬಿಡುಗಡೆಯನ್ನು ಮಾನ್ಯ ಜಿಲ್ಲಾ ವೇದಿಕೆಯ ಅದ್ಯಕ್ಷರು, ಕಾರ್ಯದರ್ಶಿಗಳು, ವೇದಿಕೆಯ ಸದಸ್ಯರು ಬಿಡುಗಡೆ ಮಾಡಿದರು. ನವಜೀವನ ಸದಸ್ಯರು ಒಕ್ಕೂಟ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಮಧ್ಯಮುಕ್ತ ಚುನಾವಣೆ ಕರಪತ್ರ ಬಿಡುಗಡೆಯನ್ನು ಮಾನ್ಯ ಜಿಲ್ಲಾ ವೇದಿಕೆಯ ಅದ್ಯಕ್ಷರು, ಕಾರ್ಯದರ್ಶಿಗಳು, ವೇದಿಕೆಯ ಸದಸ್ಯರು ಬಿಡುಗಡೆ ಮಾಡಿದರು. ನವಜೀವನ ಸದಸ್ಯರು ಒಕ್ಕೂಟ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.