ಧಾರವಾಡ ಪ್ರಾದೇಶಿಕ ವಿಭಾಗದ ಕಿತ್ತೂರು ತಾಲೂಕಿನಲ್ಲಿ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಕಿತ್ತೂರು ತಾಲೂಕಿನ ನವಜೀವನೊತ್ಸವ ಕಾರ್ಯಕ್ರಮವನ್ನು 30.04.2024 ರಂದು ಕಿತ್ತೂರು ತಾಲೂಕಿನ ಕಾಧ್ರೋಳ್ಳಿ ವಲಯದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾಧ್ರೋಳ್ಳಿ ವಲಯದ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಮಾನ್ಯ ಯೋಜನಾಧಿಕಾರಿಗಳು, ಕಿತ್ತೂರು ತಾಲೂಕಿನ ಎಲ್ಲಾ ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಮತ್ತು ಕಿತ್ತೂರು ತಾಲೂಕಿನ ಹಿರಿಯಮತ್ತು ಕಿರಿಯ ನವಜೀವನ ಸದಸ್ಯರು ಉಪಸ್ಥಿತರಿದ್ದರು.