Camps for the month of January 2019

deaddiction News Leave a Comment

ಕ್ರ.ಸ ಶಿ.ಸಂ ದಿನಾಂಕ ತಾಲೂಕು/ಯೋಜನಾಧಿಕಾರಿ ದೂರವಾಣಿ ಸಂಖ್ಯೆ 01 1313 02.01.2019 – 09.01.2019 ಹುಕ್ಕೇರಿ 9986355683 02 1314 03.01.2019 – 10.01.2019 ಕನಕಪುರ8971454012 03 1315 04.01.2019 – 11.01.2019 ಶ್ರೀರಂಗಪಟ್ಟಣ 9449989648 04 1316 05.01.2019 – 12.01.2019 ಚನ್ನಪಟ್ನ 9611650964 05 1317 07.01.2019 – 14.01.2019  ವಿಶೇಷ ಶಿಬಿರ   06 1318 08.01.2018 – 15.01.2018 ಮಳವಳ್ಳಿ 9480196804 07 1319 11.01.2019 – 18.01.2019 ಗಂಗಾವತಿ 8971317422 08 1320 15.01.2019 -22.01.2019 ತುಮಕೂರು …

Camps for the month of December

deaddiction News Leave a Comment

ಕ್ರ.ಸಂ. ದಿನಾಂಕ ತಾಲೂಕು  1 02.12.2018 – 09.12.2018 ಕಾರ್ಕಳ  2 03.12.2018 – 10.12.2018 VIP 3         08.12.2018 – 15.12.2018 ಕಾರ್ಕಳ 4 10.12.2018 – 17.12.2018 ನಂಜನಗೂಡು 5   11.12.2018 – 18.12.2018 ಮಾಗಡಿ  6 12.12.2018 – 19.12.2018 ಕುಷ್ಠಗಿ  7 14.12.2018 – 21.12.2018 ಹಾಸನ  8 15.12.2018 – 22.12.2018 ಮೂಡಲಗಿ  9 17.12.2018 – 24.12.2018 VIP  10 17.12.2018 – 24.12.2018 ಚಾಮರಾಜನಗರ 11    18.12.2018 – 25.12.2018 …

ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ – ರಾಜ್ಯ ಜನಜಾಗೃತಿ ವೇದಿಕೆಯಿಂದ ಖಂಡನೆ

deaddiction Uncategorized Leave a Comment

ಬೆಳ್ತಂಗಡಿ, ಸೆ.27: ರಾಜ್ಯದಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಮೀರಿದ ಚಿಲ್ಲರೆ, ಬಾರ್, ಎಂಎಸ್‍ಎಲ್ ಮಳಿಗೆ, ಕ್ಲಬ್, ಸ್ಟಾರ್ ಹೊಟೇಲ್‍ಗಳಲ್ಲಿ ಲೈಸನ್ಸ್ ಇರುವ ಮಳಿಗೆಗಳ ಮೂಲಕ ಮದ್ಯ ಮಾರಾಟ ನಡೆಯುತ್ತದೆ. ಇದಲ್ಲದೆ ಬಹುತೇಕ  ಅಂಗಡಿ ಮುಗ್ಗಟ್ಟುಗಳಲ್ಲಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಯಾವುದೇ ಪರವಾನಿಗೆ ಇಲ್ಲದೆ ಮದ್ಯಮಾರಾಟ ಮಾಡುವವರು ನಿರಾತಂಕವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ ಅಬಕಾರಿ ಇಲಾಖೆಯವರು ಮದ್ಯ ಮಾರಾಟ ಮಾಡುವ ಏಜೆಂಟರಂತೆ ಕೆಲಸ ನಿರ್ವಹಿಸುತ್ತಿರುವುದು ಗಮನಿಸಲಾಗಿದೆ.  ಇತ್ತೀಚೆಗೆ ಮಾಧ್ಯಮದಲ್ಲಿ ಬಂದ ಮಾಹಿತಿಯಂತೆ ರಾಜ್ಯದಲ್ಲಿ ಮತ್ತೆ ವೈನ್‍ಶಾಪ್‍ಗಳಿಗೆ ಪರವಾನಿಗೆ ನೀಡಲು ತಯಾರಿ ನಡೆಯುತ್ತಿದ್ದು, ಅಬಕಾರಿ …

ಮನಸ್ಸಿನ ಮೇಲೆ ಜಯ ಸಾಧಿಸುವುದೇ ಶಿಬಿರದ ಉದ್ದೇಶ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು.

deaddiction Uncategorized Leave a Comment

ಉಜಿರೆ, ಸೆ.24: ಮನುಷ್ಯನಲ್ಲಿ ಹಲವಾರು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳಿವೆ. ಒಳ್ಳೆಯ ಅಭ್ಯಾಸಗಳಾದ ಯೋಗ, ದೇವರ ಪೂಜೆ, ರೋಗಿಗಳ ಭೇಟಿ, ಸಮಾಜ ಸೇವೆ.. ನಮ್ಮನ್ನು ಗೆಲ್ಲಿಸುತ್ತದೆ. ಕೆಟ್ಟ ಅಭ್ಯಾಸಗಳಾದ ಜೂಜಾಟ, ವ್ಯಸನಗಳು, ರೌಡಿಸಂ ಮುಂತಾದ ಅಭ್ಯಾಸಗಳು ನಮ್ಮನ್ನು ಸೋಲಿಸುತ್ತದೆ. ಮದ್ಯಪಾನ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದ್ದು, ಬಹಳಷ್ಟು ಇತರ ವ್ಯಸನಗಳಿಗೆ ಪ್ರೇರಣೆ ನೀಡಬಲ್ಲ ಕೆಟ್ಟ ಚಾಳಿಯಾಗಿರುತ್ತದೆ. ಮನುಷ್ಯನ ಶಕ್ತಿ, ಧ್ಯೆರ್ಯ ಮತ್ತು ಸ್ವಾಮಿತ್ವವನ್ನು ನಾಶ ಮಾಡಿ ರೋಗಗ್ರಸ್ಥರನ್ನಾಗಿ ಮಾಡುವುದೇ ಇದರ ಪ್ರಮುಖ ಗುಣ. ಕುಡುಕ ತಂದೆಯನ್ನು ಮಗ ಇಷ್ಟ ಪಡಲ್ಲ. ವ್ಯಸನವುಳ್ಳ ಮೇಸ್ಟ್ರು ವಿದ್ಯಾರ್ಥಿಗಳಿಗೆ ಇಷ್ಟವಿಲ್ಲ. …

Invitation for Nava jeevanotsava Conference

deaddiction News Leave a Comment

1991ರಲ್ಲಿ ಮದ್ಯಮುಕ್ತ ಸಮಾಜ ನಿರ್ಮಿಸುವ ದೂರದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭವಾದ ‘ಜನಜಾಗೃತಿ’ ಎಂಬ ಜನಾಂದೋಲನ ಇಂದು ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ. ಸಮಾಜಕ್ಕೆ ಶಾಪವಾಗಿ ಕುಟುಂಬಗಳ ಅವನತಿಗೆ ಕಾರಣವಾಗುವ ಮದ್ಯ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯೇ ಜನಜಾಗೃತಿ ವೇದಿಕೆಯ ಮುಖ್ಯಧ್ಯೇಯವಾಗಿದೆ. ಕಳೆದ 25 ವರ್ಷಗಳಿಂದ ಈ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂಘಟಿತ ಪ್ರಯತ್ನ ನಡೆಸಲಾಗಿದೆ. ಇದಕ್ಕಾಗಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಸಮಾನ ಮನಸ್ಕರ ವೇದಿಕೆಗಳನ್ನು ರಚಿಸಲಾಗಿದೆ. ಸಾವಿರಾರು ಕಾರ್ಯಕರ್ತರು …

Camps for the month of October

deaddiction News Leave a Comment

Camp No. Taluk Date 1129 Magadi 01.10.2017-08.10.2017 1130 Special Camp 02.10.2017-09.10.2017 1131 Bantwal 03.10.2017-10.10.2017 1132 Chintamani 06.10.2017 – 13.10.2017 1133 Sira 06.10.2017 – 13.10.2017 1134 Ramdurg 07.10.2017 – 14.10.2017 1135 Haveri 09.10.2017 – 16.10.2017 1136 Athani 10.10.2017 – 17.10.2017 1137 Somwarpet 10.10.2017 – 17.10.2017 1138 Malur 11.10.2017 – 18.10.2017 1139 Special Camp 23.10.2017 – 30.10.2017 1140 Koppal 24.10.2017 – 31.10.2017 …