ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಮೈಸೂರು ಜಿಲ್ಲಾ ವ್ಯಾಪ್ತಿಯ ತಿ. ನರಸೀಪುರ ತಾಲೂಕಿನಲ್ಲಿ 1721ನೇ ಮದ್ಯವರ್ಜನ ಶಿಬಿರವು ಶ್ರೀ. ಶ್ರೀ.ಶ್ರೀ. ನಿ. ಪ್ರ. ಸ್ವ. ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಸಿದ್ದರಾಹಳ್ಳಿ ಪರಮರ್ಥ ಗವಿಮಠ ಬೊಮ್ಮನಹಳ್ಳಿ ಚಿದರವಳ್ಳಿ ಇವರ ದಿವ್ಯ ಸಾನಿಧ್ಯದಲ್ಲಿ ಊರಿನ ಗಣ್ಯರು ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.
