ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಸಿಂಧನೂರು ಯೋಜನಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ 1592ನೇ ಮದ್ಯವರ್ಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೊಪ್ಪಳ ಪ್ರಾದೇಶಿಕ ವಿಭಾಗದ ನೆಚ್ಚಿನ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಗಣೇಶ್. ಬಿ. ಸರ್ ರವರು 72 ಜನ ಶಿಬಿರಾರ್ಥಿಗಳ ಪಾನಮುಕ್ತ ಬದುಕಿಗೆ ಶುಭ ಹಾರೈಸಿದ ಸುಸಂದರ್ಭ.
