ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬೆಳ್ತಂಗಡಿ ಇವರ ಆಶ್ರಯದಲ್ಲಿ ಜರುಗಿದ 255ನೆ ವಿಶೇಷ ಶಿಬಿರ &248ನೆ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತ ಸದಸ್ಯರ ನವಜೀವನೊತ್ಸವ ಕಾರ್ಯಕ್ರಮಕ್ಕೆ ಇಂದು ವಿದ್ಯುಕ್ತವಾಗಿ ದೀಪ ಬೆಳಿಗಿಸುವುದರ ಮೂಲಕ ನಮ್ಮ ಪ್ರಾದೇಶಿಕ ನಿರ್ದೇಶಕರು ಶ್ರೀ ವಿವೇಕ್. ವಿ. ಪಾಯಸ್ ಸರ್ ಅವರು ನೆರವೇರಿಸಿದರು

Janajagurthi Vedike Uncategorized