Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಧ್ಯಕ್ಷರಾದ ರಾಮಸ್ವಾಮಿಯವರು ಕೊರೋನಾ ವಾರಿಯರ್ಸ್, ಕೋವಿಡ್ ಸೋಂಕಿತರಿಗೆ ಹಾಗೂ ಅವಶ್ಯಕತೆ ಇದ್ದವರಿಗೆ ಆಹಾರವನ್ನು ಪ್ರತಿ ದಿನ ವಿತರಣೆ ಮಾಡುತ್ತಿದ್ದಾರೆ.