ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಕ್ರಮ

Janajagurthi Vedike News

ಗದಗ ಜಿಲ್ಲೆಯ 13 ಮಂದಿ ನಿವೃತ್ತ ಉಪನ್ಯಾಸಕರಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ತರಬೇತುದಾರರ ತರಬೇತಿ ನೀಡಲಾಯಿತು .ಗದಗ ಜಿಲ್ಲಾ ಮಟ್ಟದಲ್ಲಿ ಸುಮಾರು 80 ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡುವ ಗುರಿ ಹೊಂದಲಾಗಿದೆ