ಶ್ರೀ ಹೆಚ್. ಎಸ್ ನಾಗೇಶ್ ರವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೆ ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿರುತ್ತಾರೆ.

Janajagurthi Vedike Uncategorized

ಶ್ರೀ ಹೆಚ್. ಎಸ್ ನಾಗೇಶ್ ರವರು ರಾಜ್ಯಾಧ್ಯಕ್ಷರು ಕರ್ನಾಟಕ ಛಾಯಾ ಚಿತ್ರ ಗ್ರಾಹಕರ ಸಂಘ (ರಿ) ಬೆಂಗಳೂರು, ಅಧ್ಯಕ್ಷರು ಸಂಸ್ಕೃತಿ ಟ್ರಸ್ಟ್ (ರಿ) ದೊಡ್ಡಬಳ್ಳಾಪುರ, ಮಾಜಿ ಕಾರ್ಯದರ್ಶಿ ದಕ್ಷಿಣ ಭಾರತ ಪೋಟೋ ಮತ್ತು ವಿಡಿಯೋ ಗ್ರಾಫ್ ಅಸೋಷಿಯೇಷನ್ ಚನೖ, ನಿರ್ದೇಶಕರು ಬೀರೇಶ್ವರ ಕೋ ಆಪರೇಟೀವ್ ಸೊಸೖಟಿ ದೊಡ್ಡಬಳ್ಳಾಪುರ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದು ಪ್ರಸ್ತುತ ಎರಡು ವರ್ಷಗಳ ಅವಧಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೆ ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿರುತ್ತಾರೆ.