ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮತ್ತು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜ್ ಮಂದಾರ್ತಿ ಇವರ ಸಹಯೋಗದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು dr ಪ್ರವೀಣ್ s ಶೆಟ್ಟಿ ಅದ್ಯೇಕ್ಷತೆ ವಹಿಸಿಕೊಂಡಿದ್ದರು,ಸಂಪನ್ಮೂಲ ವ್ಯಕ್ತಿ ಆಗಿ ಆಗಮಿಸಿದ ಅವರ್ಸೇ ಪ್ರೌಡ ಶಾಲೆ ಶಿಕ್ಷಕರು ಆಗಿರುವ ಶಶಿಧರ್ ಶೆಟ್ಟಿ ಅವರು ಸ್ವಾಸ್ತ್ಯ ಸಮಾಜ ಮತ್ತು ಸ್ವಾಸ್ತ್ಯ ಜೀವನ ನಡೆಸಲು ನಮ್ಮ ಜೀವನದ ಯವದೆಲ್ಲ ಗುಣಗಳು ರೋಡಿಸಬೇಕು ಮತ್ತು ದುಶ್ಚಟದಿಂಧ ನಮ್ಮ ಜೀವನ ಮತ್ತು ಕುಟುಂಬ ಸಂಕಷ್ಟಕ್ಕೆ ಹೋಗುತ್ತೆ ಅದರಿಂದ ದೂರ ಇರಬೇಕು ಎಂದು ತಿಳಿಸಿದರು, ಮುಖ್ಯ ಅತಿಥಿಯಾಗಿ ಜಿಲ್ಲಾ ಜನಜಾಗೃತಿ ಸದಸ್ಯರಾದ ನಿರ್ಮಲ ಶೆಟ್ಟಿ ಉಪಸ್ಥಿತಿ ಇದ್ದರು.
