ಮಂಗಳೂರಿನ ಪ್ರಖ್ಯಾತ ಮನೋವೈದ್ಯರಾದ ಡಾಕ್ಟರ್ ರವೀಶ್ ತುಂಗಾ ಜಾಗೃತಿ ಸೌಧದ ವಿಶೇಷ ಶಿಬಿರಕ್ಕೆ ಭೇಟಿ

Janajagurthi Vedike News

ಮಂಗಳೂರಿನ ಪ್ರಖ್ಯಾತ ಮನೋವೈದ್ಯರಾದ ಡಾಕ್ಟರ್ ರವೀಶ್ ತುಂಗಾ ಜಾಗೃತಿ ಸೌಧದ ವಿಶೇಷ ಶಿಬಿರಕ್ಕೆ ಭೇಟಿ ನೀಡಿದಾಗ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರ ಮುಂದಾಳತ್ವದಲ್ಲಿ ಗೌರವಾನ್ವಿತರನ್ನು ಸಂಭ್ರಮದಿಂದ ಸ್ವಾಗತಿಸಿದ ಸುಸಂದರ್ಭ.