ಉಡುಪಿ ಪ್ರಾದೇಶಿಕ ವಿಭಾಗದ ಶಿರಸಿ ಜಿಲ್ಲಾ ಕಚೇರಿ ವ್ಯಾಪ್ತಿಯ ಸಾಗರದಲ್ಲಿ ನಡೆಯುತ್ತಿರುವ 1785ನೇ ಮದ್ಯವರ್ಜನ ಶಿಬಿರವು ಮಾಧವ ಮಂಗಲ ಕಲ್ಯಾಣ ಮಂಟಪದಲ್ಲಿ ಊರಿನ ಗಣ್ಯರಾದ ಶ್ರೀಮತಿ ರಾಜನಂದಿನಿ ರವರು ಮತ್ತು ಗಣ್ಯರು ಸೇರಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿರುದರ ಮೂಲಕ ಕಾರ್ಯಕ್ರಮ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
