ಉಜಿರೆಯ ಜಾಗ್ರತಿಸೌಧದಲ್ಲಿ 2000ನೇ ಮದ್ಯವರ್ಜನ ಶಿಬಿರ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತ ಉದ್ಘಾಟನೆ

Janajagurthi Vedike Uncategorized

ಬೆಳ್ತಂಗಡಿ ತಾಲೂಕಿನ ಉಜಿರೆಯ ಜಾಗ್ರತಿಸೌಧದಲ್ಲಿ 2000ನೆ ಮದ್ಯವರ್ಜನ ಶಿಬಿರ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತ ಉದ್ಘಾಟನೆ ಗೊಂಡು ನಮ್ಮ ಪ್ರಾದೇಶಿಕ ನಿರ್ದೇಶಕರು ಶ್ರೀ ವಿವೇಕ್. ವಿ. ಪಾಯಸ್ ಸರ್ ಅವರು ಪ್ರಾಸ್ತವಿಕ ನುಡಿಯನ್ನಡಿದರು.